INAUGURATION OF READING BOOKS BY STUDENTS OF THE SCHOOL,......... Children's books in English ...... full of illustrations and child friendly layout around Rupees Twenty thousand supplied free of cost by the international publishers ....... got because of initiation by Sri Lal, and Sri Nirmal Kumar.......
flash news
Wednesday 28 October 2015
Thursday 1 October 2015
ಕ್ರೀಡೆಯಿಂದ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಾಸದೊಂದಿಗೆ ಸ್ಪರ್ಧಾ ಮನೋಭಾವ ಬೆಳೆಯಲು ಸಾಧ್ಯ - ಶ್ರೀ ಅನೀಸ್ ಮೂಸನ್
"ಕ್ರೀಡೆಗಳಿಂದ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಾಸದ ಜೊತೆಗೆ ಸ್ಪರ್ಧಾ ಮನೋಭಾವ ಬೆಳೆಯಲು ಸಾಧ್ಯ. ಅದಕ್ಕಾಗಿಯೇ ಕ್ರೀಡೆ ಮತ್ತು ಆಟೋಟ ಸ್ಪರ್ಧೆಗಳನ್ನು ಸಹಪಠ್ಯ ಚಟುವಟಿಕೆಗಳಾಗಿ ಶಿಕ್ಷಣದಲ್ಲಿ ಅಳವಡಿಸಲಾಗಿದೆ " ಎಂದು ಪೆರಡಾಲ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಅನೀಸ್ ಮೂಸನ್ ಹೇಳಿದರು. ಅವರು 2015 -16 ನೇ ಶೈಕ್ಷಣಿಕ ವರ್ಷದ ಶಾಲಾ ಮಟ್ಟದ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಆಟೋಟ ಸ್ಪರ್ಧೆಗಳ ಸಂಚಾಲಕ ಶ್ರೀ ಅಬೂಬಕರ್ ಸ್ವಾಗತಿಸಿ ಸಹ ಸಂಚಾಲಕ ಶ್ರೀ ಪ್ರಮೋದ್ ಕುಮಾರ್ ವಂದಿಸಿದರು.
കായിക മേളകള് കുട്ടികളുടെ സര്തോമുഖമായ വളര്ച്ചയില് സുപ്രധാനമായ പങ്ക് വഹിക്കുകയാണ്. അതുകൊണ്ട് തന്നെയാണ് കായിക മാമാങ്കം ഒരു കോ കറികുലര് പ്രവര്ത്തനമായി വിദ്യാലയങ്ങളില് നടപ്പിലാക്കിയിരിക്കുന്നതെന്ന് പെരഡാല ഗവ. ഹൈസ്കൂള് ഹെഡ് മാസ്റ്റര് ശ്രീ അനീസ് മൂസന് പറഞ്ഞു. 2015 - 16 വര്ഷ്ത്തെ സ്കൂള് തല കായിക മേള ഉത്ഘാടനം ചെയ്ത് സംസാരിക്കുകയായിരുന്നു അദ്ദേഹം. കായിക മേള സമിതി കണ്വീണര് ശ്രീ അബൂബകര് സ്വാഗതവും ജോയിന്റ കണ്വീണര് ശ്രീ പ്രമോദ് കുമാര് നന്ദിയും പറഞ്ഞു.
"ಕ್ರೀಡೆಗಳಿಂದ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಾಸದ ಜೊತೆಗೆ ಸ್ಪರ್ಧಾ ಮನೋಭಾವ ಬೆಳೆಯಲು ಸಾಧ್ಯ. ಅದಕ್ಕಾಗಿಯೇ ಕ್ರೀಡೆ ಮತ್ತು ಆಟೋಟ ಸ್ಪರ್ಧೆಗಳನ್ನು ಸಹಪಠ್ಯ ಚಟುವಟಿಕೆಗಳಾಗಿ ಶಿಕ್ಷಣದಲ್ಲಿ ಅಳವಡಿಸಲಾಗಿದೆ " ಎಂದು ಪೆರಡಾಲ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಅನೀಸ್ ಮೂಸನ್ ಹೇಳಿದರು. ಅವರು 2015 -16 ನೇ ಶೈಕ್ಷಣಿಕ ವರ್ಷದ ಶಾಲಾ ಮಟ್ಟದ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಆಟೋಟ ಸ್ಪರ್ಧೆಗಳ ಸಂಚಾಲಕ ಶ್ರೀ ಅಬೂಬಕರ್ ಸ್ವಾಗತಿಸಿ ಸಹ ಸಂಚಾಲಕ ಶ್ರೀ ಪ್ರಮೋದ್ ಕುಮಾರ್ ವಂದಿಸಿದರು.
കായിക മേളകള് കുട്ടികളുടെ സര്തോമുഖമായ വളര്ച്ചയില് സുപ്രധാനമായ പങ്ക് വഹിക്കുകയാണ്. അതുകൊണ്ട് തന്നെയാണ് കായിക മാമാങ്കം ഒരു കോ കറികുലര് പ്രവര്ത്തനമായി വിദ്യാലയങ്ങളില് നടപ്പിലാക്കിയിരിക്കുന്നതെന്ന് പെരഡാല ഗവ. ഹൈസ്കൂള് ഹെഡ് മാസ്റ്റര് ശ്രീ അനീസ് മൂസന് പറഞ്ഞു. 2015 - 16 വര്ഷ്ത്തെ സ്കൂള് തല കായിക മേള ഉത്ഘാടനം ചെയ്ത് സംസാരിക്കുകയായിരുന്നു അദ്ദേഹം. കായിക മേള സമിതി കണ്വീണര് ശ്രീ അബൂബകര് സ്വാഗതവും ജോയിന്റ കണ്വീണര് ശ്രീ പ്രമോദ് കുമാര് നന്ദിയും പറഞ്ഞു.
2015 - 16 വര്ഷത്തെ സ്കൂള് തല പ്രവൃത്തി പരിചയ മേള സ്റ്റാഫ് സെക്രട്ടറി ശ്രീ ചന്ദ്രഹാസന് നമ്പ്യാര് ഉത്ഘാടനം ചെയ്തു. ഹെഡ് മാസ്റ്റര് ശ്രീ ഗുരുമൂര്ത്തി അധ്യക്ഷം വഹിച്ചു. സ്കൂള് റിസോഴ്സ് ഗ്രൂപ് കണ്വീണര് ശ്രീ രാജേശ് പയ്യറട്ട, ശ്രീ റിശാദ് പി എം എ മുതലായവര് ആശംസകള് അര്പ്പിച്ചു. ക്ലേ മോഡല്ലിങ്ങ്, പാമ് ലീവ് വര്ക്ക്, അമ്പ്രല്ലാ മേകിങ്ങ് മുതലായ ഇനങ്ങളില് മല്സരം നടന്നു. ശ്രീമതി ജയലത ടീച്ചര് സ്വാഗതവു ശ്രീമതി താര ടീച്ചര് നന്ദിയും പറഞ്ഞു.
2015 - 16ನೇ ಶೈಕ್ಷಣಿಕ ವರ್ಷದ ಶಾಲಾ ಮಟ್ಟದ ವೃತ್ತಿಪರಿಚಯ ಮೇಳವನ್ನು ಶಾಲಾ ಅಧ್ಯಾಪಕ ಸಂಘದ ಸಂಚಾಲಕ ಶ್ರೀ ಚಂದ್ರಹಾಸನ್ ನಂಬಿಯಾರ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಗುರುಮೂರ್ತಿ ಎಂ ಅಧ್ಯಕ್ಷತೆ ವಹಿಸಿದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ರಾಜೇಶ್ ಪಯ್ಯರಟ್ಟ, ಶ್ರೀ ರಿಶಾದ್ ಪಿಎಂಎ ಮೊದಲಾದವರು ಶುಭಹಾರೈಸಿದರು. ಶ್ರೀಮತಿ ಜಯಲತ ಟೀಚರ್ ಸ್ವಾಗತಿಸಿ ಶ್ರೀಮತಿ ತಾರಾ ಟೀಚರ್ ವಂದಿಸಿದರು. ಆವೆ ಮಣ್ಣಿನಿಂದ ಆಕೃತಿ ತಯಾರಿ, ಕೊಡೆ ನಿರ್ಮಾಣ, ತೆಂಗಿನ ಗರಿಗಳಿಂದ ಬುಟ್ಟಿ ತಯಾರಿ, ಮಾಲೆ ತಯಾರಿಯೇ ಮೊದಲಾದವುಗಳಲ್ಲಿ ಸ್ಪರ್ಧೆಗಳು ನಡೆದವು.
2015 - 16ನೇ ಶೈಕ್ಷಣಿಕ ವರ್ಷದ ಶಾಲಾ ಮಟ್ಟದ ವೃತ್ತಿಪರಿಚಯ ಮೇಳವನ್ನು ಶಾಲಾ ಅಧ್ಯಾಪಕ ಸಂಘದ ಸಂಚಾಲಕ ಶ್ರೀ ಚಂದ್ರಹಾಸನ್ ನಂಬಿಯಾರ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಗುರುಮೂರ್ತಿ ಎಂ ಅಧ್ಯಕ್ಷತೆ ವಹಿಸಿದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ರಾಜೇಶ್ ಪಯ್ಯರಟ್ಟ, ಶ್ರೀ ರಿಶಾದ್ ಪಿಎಂಎ ಮೊದಲಾದವರು ಶುಭಹಾರೈಸಿದರು. ಶ್ರೀಮತಿ ಜಯಲತ ಟೀಚರ್ ಸ್ವಾಗತಿಸಿ ಶ್ರೀಮತಿ ತಾರಾ ಟೀಚರ್ ವಂದಿಸಿದರು. ಆವೆ ಮಣ್ಣಿನಿಂದ ಆಕೃತಿ ತಯಾರಿ, ಕೊಡೆ ನಿರ್ಮಾಣ, ತೆಂಗಿನ ಗರಿಗಳಿಂದ ಬುಟ್ಟಿ ತಯಾರಿ, ಮಾಲೆ ತಯಾರಿಯೇ ಮೊದಲಾದವುಗಳಲ್ಲಿ ಸ್ಪರ್ಧೆಗಳು ನಡೆದವು.
Subscribe to:
Posts (Atom)