flash news

2017 International Year of wild life

Monday 13 October 2014

ദസറ ആഘോഷിച്ചു .ದಸರ ನಾಡ ಹಬ್ಬ

ದಸರ ನಾಡ ಹಬ್ಬ

                  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಡಾಲದಲ್ಲಿ ದಸರ ನಾಡ ಹಬ್ಬವನ್ನು ಆಚರಿಸಲಾಯಿತು. ಕುಂಬಳೆ ಉಪಜಿಲ್ಲೆಯ ಸಹಾಯಕ ಶಿಕ್ಷಣಾಧಿಕಾರಿಯವರಾದ ಕೈಲಾಸಮೂರ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೊಪ ಸಮಾರಂಭದಲ್ಲಿ ವಸಂತ ಬಾರಡ್ಕ ಅವರು ಮುಖ್ಯ ಅತಿಥಿಯಾಗಿದ್ದರು.
    ಮುಖ್ಯ ಶಿಕ್ಷಕಿಯರಾದ ವಾರಿಜ .ಎಮ್ , ಶಕುಂತಲಾ.ಎ , ಅಧ್ಯಾಪಕರಾದ  ಚಂದ್ರಹಾಸ ನಂಬ್ಯಾರ್, ಅಶೋಕನ್, ದಿನೇಶ್, ಹರೀಶ್ ಕುಮಾರ್ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

No comments:

Post a Comment