ಸರಕಾರಿ ಹಿರಿಯ ಪ್ರಾಥಮಿಕ
ಶಾಲೆ ಪೆರಡಾಲದಲ್ಲಿ ದಸರ ನಾಡ ಹಬ್ಬವನ್ನು ಆಚರಿಸಲಾಯಿತು. ಕುಂಬಳೆ ಉಪಜಿಲ್ಲೆಯ ಸಹಾಯಕ ಶಿಕ್ಷಣಾಧಿಕಾರಿಯವರಾದ
ಕೈಲಾಸಮೂರ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೊಪ ಸಮಾರಂಭದಲ್ಲಿ ವಸಂತ ಬಾರಡ್ಕ ಅವರು
ಮುಖ್ಯ ಅತಿಥಿಯಾಗಿದ್ದರು.
ಮುಖ್ಯ ಶಿಕ್ಷಕಿಯರಾದ ವಾರಿಜ .ಎಮ್ , ಶಕುಂತಲಾ.ಎ , ಅಧ್ಯಾಪಕರಾದ ಚಂದ್ರಹಾಸ ನಂಬ್ಯಾರ್, ಅಶೋಕನ್, ದಿನೇಶ್, ಹರೀಶ್ ಕುಮಾರ್ ಮುಂತಾದವರು ಸಭೆಯನ್ನು
ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
No comments:
Post a Comment